Thursday, 22 August 2013

ಅಡ್ಜೆಸ್ಟ್ಮೆಂಟ್......ಅಡ್ಜೆಸ್ಟ್ಮೆಂಟ್......ಅಡ್ಜೆಸ್ಟ್ಮೆಂಟ್......

ಸತ್ಯ ಹೊರಬರುತ್ತಿದೆ ನೋಡಿ.

ರಾಜಕಾರಣಿಗಳ "ಆಂತರಿಕ" ಅಡ್ಜೆಸ್ಟ್ ಮೆಂಟ್ ಗಳನ್ನು ಕರ್ನಾಟಕ ರಾಜ್ಯ ವಿಧಾನಸಭೆಯಲ್ಲೇ ಬಹಿರಂಗವಾಗಿಹೇಳಿಕೊಳ್ಳುತ್ತಿದ್ದಾರೆ.

ಅಡ್ಜೆಸ್ಟ್ ಮೆಂಟ್ ಬಗ್ಗೆ ಪ್ರಸ್ತಾಪಿಸಿದವರು ಎದೆತಟ್ಟಿಕೊಂಡು ಹೇಳಿಕೊಂಡರೆ,

ತನ್ನ ನ್ನು ಉದ್ದೇಶಿಸಿಯೇ, ತಮ್ಮ ಹೆಸರನ್ನು ಪ್ರಸ್ತಾಸುತ್ತಿದ್ದರೂ, ಪ್ರತಿಕ್ರಿಯೆ ಕೊಡದೇ
ಅಡ್ಜೆಸ್ಟ್ ಮೆಂಟ್ ಮಾಡಿಕೊಂಡೇ ಕುಳಿವರು ಮತ್ತೊಬ್ಬರು.

ಹೇಗಿದೆ ಸ್ವಾಮಿ, ನಮ್ಮ ನಾಡಿನ ರಾಜಕೀಯ.
ಏನು ಮಾಡೋ ಹಾಗೆಯೇ ಇಲ್ಲ. ಅಡ್ಜೆಸ್ಟ್ ಮಾಡಿಕೊಳ್ಳದಿದ್ದರೆ.

ನಾವು ಜನರೂ ಸಹ ಅಡ್ಜೆಸ್ಟ್ ಮಾಡಿಕೊಂಡೇ ಇದ್ದು ಬಿಡೋಣ. ನಾವೇನೂ ಮಾಡಿಕೊಳ್ಳಕ್ಕಾಗುತ್ತೆ ಅಲ್ವಾ ?

ಎಲ್ಲವೂ ಅಡ್ಜೆಸ್ಟ್.... ಅಡ್ಜೆಸ್ಟ್ಮೆಂಟ್......ಅಡ್ಜೆಸ್ಟ್ಮೆಂಟ್......ಅಡ್ಜೆಸ್ಟ್ಮೆಂಟ್......ಅಡ್ಜೆಸ್ಟ್ಮೆಂಟ್......

(ವಿ.ಸೂಚನೆ : ಆತ್ಮೀಯ ಗೆಳೆಯರೇ, ಅಡ್ಜೆಸ್ಟ್ ಮೆಂಟ್ ನ್ನು ಹೇಳಿದವರ, ಅಡ್ಜೆಸ್ಟ್ ಮೆಂಟ್ ಮಾಡಿ ಕೊಂಡು ಸುಮ್ಮನಿದ್ದವರ ಅಭಿಮಾನಿಗಳು ತಪ್ಪು ತಿಳಿಯಬಾರದು.
ಇದು ನಾನು ಕಲ್ಪನೆ ಮಾಡಿಕೊಂಡು ಬರೆದ್ದದ್ದು ಅಲ್ಲ.
ಅವರುಗಳೇ ಹೇಳಿಕೊಂಡ ಬಹಿರಂಗ ಸತ್ಯ. . ಸುಮ್ನೆ ಹಾಗೆ ಬರೆದುಕೊಂಡಿದ್ದೇನೆ.
ಅಡ್ಜೆಸ್ಟ್ ಮಾಡಿಕೊಳ್ಳಿ. ದಯವಿಟ್ಟು.)

ರಾಜು ವಿನಯ್ ದಾವಣಗೆರೆ

No comments:

Post a Comment